ಸರ್ವ ಶಿಕ್ಷಾ ಅಭಿಯಾನ ನಿರ್ದೇಶನ ಪ್ರಕಾರ ಮಕ್ಕಳ ದಿನದಂದು " ರಕ್ಷಕರ ಸಮ್ಮೇಳನ" ಕಾರ್ಯ ಕ್ರಮ ನಡೆಯಿತು . ವಾರ್ಡು ಸದಸ್ಯರಾದ ಶ್ರೀ ಐತ್ತಪ್ಪ ಕುಲಾಲ್ ಔಪಚಾರಿಕ ಉದ್ಘಾಟನೆ ನೆರವೇರಿಸಿದರು. ಗೋವಿಂದ ನಾಯ್ಕ ಮಾಸ್ಟರ್ ತರಗತಿ ನಡೆಸಿದರು .ಮುಖ್ಯ ಶಿಕ್ಷಕಿ ಶಶಿಕಲ ಟೀಚರ್ ಸ್ವಾಗತಿಸಿದರು . ಪ್ರಸನ್ನ ಕುಮಾರಿ ಟೀಚರ್ ವಂದಿಸಿದರು . ರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು .
No comments:
Post a Comment