Friday, November 14, 2014

ಸರ್ವ ಶಿಕ್ಷಾ ಅಭಿಯಾನ   ನಿರ್ದೇಶನ ಪ್ರಕಾರ ಮಕ್ಕಳ ದಿನದಂದು  " ರಕ್ಷಕರ ಸಮ್ಮೇಳನ"   ಕಾರ್ಯ ಕ್ರಮ ನಡೆಯಿತು . ವಾರ್ಡು ಸದಸ್ಯರಾದ ಶ್ರೀ ಐತ್ತಪ್ಪ ಕುಲಾಲ್  ಔಪಚಾರಿಕ ಉದ್ಘಾಟನೆ ನೆರವೇರಿಸಿದರು. ಗೋವಿಂದ ನಾಯ್ಕ ಮಾಸ್ಟರ್  ತರಗತಿ ನಡೆಸಿದರು .ಮುಖ್ಯ ಶಿಕ್ಷಕಿ  ಶಶಿಕಲ ಟೀಚರ್ ಸ್ವಾಗತಿಸಿದರು . ಪ್ರಸನ್ನ ಕುಮಾರಿ ಟೀಚರ್ ವಂದಿಸಿದರು .  ರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು .
 



No comments:

Post a Comment