Thursday, November 27, 2014
Friday, November 14, 2014
ಸರ್ವ ಶಿಕ್ಷಾ ಅಭಿಯಾನ ನಿರ್ದೇಶನ ಪ್ರಕಾರ ಮಕ್ಕಳ ದಿನದಂದು " ರಕ್ಷಕರ ಸಮ್ಮೇಳನ" ಕಾರ್ಯ ಕ್ರಮ ನಡೆಯಿತು . ವಾರ್ಡು ಸದಸ್ಯರಾದ ಶ್ರೀ ಐತ್ತಪ್ಪ ಕುಲಾಲ್ ಔಪಚಾರಿಕ ಉದ್ಘಾಟನೆ ನೆರವೇರಿಸಿದರು. ಗೋವಿಂದ ನಾಯ್ಕ ಮಾಸ್ಟರ್ ತರಗತಿ ನಡೆಸಿದರು .ಮುಖ್ಯ ಶಿಕ್ಷಕಿ ಶಶಿಕಲ ಟೀಚರ್ ಸ್ವಾಗತಿಸಿದರು . ಪ್ರಸನ್ನ ಕುಮಾರಿ ಟೀಚರ್ ವಂದಿಸಿದರು . ರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು .
ಮಕ್ಕಳ ದಿನ ಆಚರಣೆ
ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ "ಸಾಕ್ಷರ 2014" ವಿಶೇಷ ಬಾಲಸಭೆ ಜರಗಿತು. ತರಗತಿಯ ರಿತೇಶ್ ಸಭಾಧ್ಯಕ್ಷತೆ ವಹಿಸಿದನು. ಪ್ರಜ್ಞಾ, ಸಂಧ್ಯಾ ಮತ್ತು ದೀಪಕ್ ಪ್ರಾರ್ಥನೆ ಹಾಡಿದರು . ಯತೀಶ್ ಸ್ವಾಗತಿಸಿ ,ಮೌನೀಶ್ ಧನ್ಯವಾದವಿತ್ತನು .ಫಾತಿಮತ್ ಫಾಸಿಲ ಕಾರ್ಯ ಕ್ರಮ ನಿರೂಪಿಸಿದಳು . ಶಿಕ್ಷಕರ ಯೋಗ್ಯ ಮಾರ್ಗದರ್ಶನದಲ್ಲಿ ಮಕ್ಕಳು ವಿವಿಧ ಕಾರ್ಯ ಕ್ರಮ ನಡೆಸಿ ಕೊಟ್ಟರು .
ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ "ಸಾಕ್ಷರ 2014" ವಿಶೇಷ ಬಾಲಸಭೆ ಜರಗಿತು. ತರಗತಿಯ ರಿತೇಶ್ ಸಭಾಧ್ಯಕ್ಷತೆ ವಹಿಸಿದನು. ಪ್ರಜ್ಞಾ, ಸಂಧ್ಯಾ ಮತ್ತು ದೀಪಕ್ ಪ್ರಾರ್ಥನೆ ಹಾಡಿದರು . ಯತೀಶ್ ಸ್ವಾಗತಿಸಿ ,ಮೌನೀಶ್ ಧನ್ಯವಾದವಿತ್ತನು .ಫಾತಿಮತ್ ಫಾಸಿಲ ಕಾರ್ಯ ಕ್ರಮ ನಿರೂಪಿಸಿದಳು . ಶಿಕ್ಷಕರ ಯೋಗ್ಯ ಮಾರ್ಗದರ್ಶನದಲ್ಲಿ ಮಕ್ಕಳು ವಿವಿಧ ಕಾರ್ಯ ಕ್ರಮ ನಡೆಸಿ ಕೊಟ್ಟರು .
Saturday, November 1, 2014
ಬಾಲಸಭೆ 29/10/2014 ಬುಧವಾರ
ಮಕ್ಕಳ ಬಾಲಸಭೆಯು 4ನೇ ತರಗತಿ ವಿದ್ಯಾರ್ಥಿ ರೋಭಿತ್ ನ ಅಧ್ಯಕ್ಷತೆಯಲ್ಲಿ ಜರಗಿತು. ಮಕ್ಕಳ ಪ್ರತಿಭಾ ಪ್ರದರ್ಶನದ ವೇದಿಕೆಯಾದ ಈ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು . ನವ್ಯ,ರವಿಶಂಕರ,ಮತ್ತು ಚೈತ್ರ ಪ್ರಾರ್ಥನೆ ಹಾಡಿದರು . ಲಿಖಿತ್ ಕುಮಾರ್ ಸ್ವಾಗತಿಸಿ, ವಿಕೇಶ್ ಡಿಸೋಜ ವಂದಿಸಿದನು . ಪ್ರಸನ್ನ ಟೀಚರ್ ನ ಮಾರ್ಗದರ್ಶನದಲ್ಲಿ ಯತೀಶ್ ಕಾರ್ಯಕ್ರಮ ನಿರ್ವಹಿಸಿದನು
ಮಕ್ಕಳ ಬಾಲಸಭೆಯು 4ನೇ ತರಗತಿ ವಿದ್ಯಾರ್ಥಿ ರೋಭಿತ್ ನ ಅಧ್ಯಕ್ಷತೆಯಲ್ಲಿ ಜರಗಿತು. ಮಕ್ಕಳ ಪ್ರತಿಭಾ ಪ್ರದರ್ಶನದ ವೇದಿಕೆಯಾದ ಈ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು . ನವ್ಯ,ರವಿಶಂಕರ,ಮತ್ತು ಚೈತ್ರ ಪ್ರಾರ್ಥನೆ ಹಾಡಿದರು . ಲಿಖಿತ್ ಕುಮಾರ್ ಸ್ವಾಗತಿಸಿ, ವಿಕೇಶ್ ಡಿಸೋಜ ವಂದಿಸಿದನು . ಪ್ರಸನ್ನ ಟೀಚರ್ ನ ಮಾರ್ಗದರ್ಶನದಲ್ಲಿ ಯತೀಶ್ ಕಾರ್ಯಕ್ರಮ ನಿರ್ವಹಿಸಿದನು
Subscribe to:
Posts (Atom)