Thursday, September 25, 2014
ಬಾಲಸಭೆ ಮತ್ತು ಮಕ್ಕಳ ಹಸ್ತಪತ್ರಿಕೆ ಬಿಡುಗಡೆ ದಿನಾಂಕ 25/09/2014 ರಂದು ನಡೆಯಿತು . ಸಭೆಯ ಅಧ್ಯಕ್ಷತೆಯನ್ನು ಶಾಲಾ ಶಿಕ್ಷಕಿ ಪ್ರಸನ್ನಕುಮಾರಿ ವಹಿಸಿದರು . ಹಸ್ತಪತ್ರಿಕೆ "ಜ್ಞಾನಜ್ಯೋತಿ " ಯನ್ನು MPTA ಅಧ್ಯಕ್ಷೆ ಶ್ರೀಮತಿ ಭಾಗೀರಥಿ
ಯವರು ಬಿಡುಗಡೆಗೊಳಿಸಿದರು
ಇಬ್ಬರೂ ಸೇರಿ ಎಲ್ಲರನ್ನು ನಗಿಸಲು ಪ್ರಯತ್ನ .................
ನಮ್ಮದೇಶ ಭಾರತ ...................... ಹೇಳಿರೆಲ್ಲ ಹಿಗ್ಗುತ ..
ಮಕ್ಕಳನ್ನು ಅಪಾಯಕ್ಕೆ ಎಡೆಮಾಡುವ ತೆರೆದ ಕೊಳವೆಬಾವಿ ..................................
ಪರಿಸರಮಾಲಿನ್ಯ ದ ಬಗ್ಗೆ ಕಿರುನಾಟಕ ...................
ಯವರು ಬಿಡುಗಡೆಗೊಳಿಸಿದರು
ಇಬ್ಬರೂ ಸೇರಿ ಎಲ್ಲರನ್ನು ನಗಿಸಲು ಪ್ರಯತ್ನ .................
ನಮ್ಮದೇಶ ಭಾರತ ...................... ಹೇಳಿರೆಲ್ಲ ಹಿಗ್ಗುತ ..
ಮಕ್ಕಳನ್ನು ಅಪಾಯಕ್ಕೆ ಎಡೆಮಾಡುವ ತೆರೆದ ಕೊಳವೆಬಾವಿ ..................................
ಪರಿಸರಮಾಲಿನ್ಯ ದ ಬಗ್ಗೆ ಕಿರುನಾಟಕ ...................
Saturday, September 13, 2014
ಓಣಂ ಹಬ್ಬದ ಅಂಗವಾಗಿ ಶಾಲೆಯಲ್ಲಿ ಮಕ್ಕಳಿಂದ ಹೂವಿನ ರಂಗವಲ್ಲಿ ಹಾಕಿ , ಹಬ್ಬದ ಪ್ರಯುಕ್ತ ಔತಣ ವನ್ನು ಹಮ್ಮಿಕೊಳ್ಳಲಾಯಿತು ಜೊತೆ ಯಲ್ಲಿ ಟಿವಿ ವೀಕ್ಷಣೆ ...............
ನಮ್ಮ ಹೊವಿನರಂಗವಲ್ಲಿ ರೆಡಿ .......................
ಭಾರತದ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರ ಮಕ್ಕಳೊಂದಿಗೆ ಇರುವ ಸಂವಾದದ ಕಾರ್ಯಕ್ರಮ ವನ್ನು ವೀಕ್ಷಿಸಲು ನಾವು ಶಾಲೆಯ ಸಂಚಾಲಕರ ಮನೆಗೆ .................................
ನಮ್ಮ ಹೊವಿನರಂಗವಲ್ಲಿ ರೆಡಿ .......................
ಭಾರತದ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರ ಮಕ್ಕಳೊಂದಿಗೆ ಇರುವ ಸಂವಾದದ ಕಾರ್ಯಕ್ರಮ ವನ್ನು ವೀಕ್ಷಿಸಲು ನಾವು ಶಾಲೆಯ ಸಂಚಾಲಕರ ಮನೆಗೆ .................................
Subscribe to:
Posts (Atom)